Home Mangalorean News Kannada News ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

Spread the love

ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

ಉಡುಪಿ: ಕಲ್ಬುರ್ಗಿಯಲ್ಲಿ ಈರಣ್ಣ ಪಾಟೀಲ್ ಎಂಬ ವಕೀಲರನ್ನು ಹಾಡು ಹಗಲು ಹತ್ಯೆ ನಡೆಸಿದ್ದು ಈ ಘಟನೆಯನ್ನು ಕೆಪಿಸಿಸಿ ಸಂಯೋಜಕರು ಹಾಗೂ ವಕೀಲ ರಾದ ಹಬೀಬ್ ಅಲಿ ರವರು ತೀವ್ರವಾಗಿ ಖಂಡಿಸಿದ್ದಾರೆ.

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ವಕೀಲರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಸರ್ಕಾರಕ್ಕೆ ಗೃಹ ಮಂತ್ರಿ ಗಳಿಗೆ ಒತ್ತಾಯಿಸಿದ್ದಾರೆ.


Spread the love

Exit mobile version