ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ

Spread the love

ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 9 ಗಂಟೆಗೆ ಬಂಟ್ವಾಳÀ ಬಂಟರಭವನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 21 ಶಿಕ್ಷಕರಿಗೆ ನೀಡಿ ಸನ್ಮಾನಿಸಲಾಗುವುದು.

ಪ್ರಶಸ್ತಿ ವಿಜೇತ ಶಿಕ್ಷಕರ ವಿವರ ಇಂತಿವೆ:

ಕಿರಿಯ ಪ್ರಾಥಮಿಕ
1) ಬಂಟ್ವಾಳ ತಾಲೂಕು – ಫ್ರಾನ್ಸಿಸ್ ಡೇಸ, ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಚಿನಡ್ಕ ಪದವು ಬಂಟ್ವಾಳ ತಾಲೂಕು
2) ಬೆಳ್ತಂಗಡಿ ತಾಲೂಕು – ಕರಿಯಪ್ಪ ಎ.ಕೆ, ಪ್ರಭಾರ ಮುಖ್ಯ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕಶಾಲೆ ಹುಣ್ಸೆಕಟ್ಟೆ ಬೆಳ್ತಂಗಡಿ ತಾಲೂಕು
3) ಮಂಗಳೂರು ದಕ್ಷಿಣ – ರೋಸಾ ರಜನಿ ಡಿಸೋಜಾ, ಮುಖ್ಯ ಶಿಕ್ಷಕರು, ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಒಡ್ಡೂರು, ಮಂಗಳೂರು
4) ಮಂಗಳೂರು ಉತ್ತರ – ಡ್ರಿಸಿಲ್ ಲಿಲ್ಲಿ ಮಿನಿಜಸ್, ಸಹ ಶಿಕ್ಷಕರು ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ನ ಮಂಗಳೂರು
5) ಮೂಡಬಿದ್ರೆ ತಾಲೂಕು – ಐಡಾ ಪೀರೇರ, ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೋಣಾಜೆ ಮೂಡಬಿದ್ರೆ ವಲಯ.
6) ಪುತ್ತೂರು ತಾಲೂಕು – ರಾಮಣ್ಣ ರೈ, ಸಹ ಶಿಕ್ಷಕರು, ಸ.ಹಿ.ಪ್ರಾ ಶಾಲೆ ಕೈಕಾರ ಪುತ್ತೂರು ತಾಲೂಕು
7) ಸುಳ್ಯ ತಾಲೂಕು – ಕೃμÁ್ಣನಂತ ಶರಳಾಯ ಎಂ., ಸಹ ಶಿಕ್ಷಕರು, ದ.ಕ.ಜಿ..ಪಂ ಕಿರಿಯ ಪ್ರಾಥಮಿಕ ಶಾಲೆ ದೊಡ್ಡೇರಿ ಸುಳ್ಯ.

ಹಿರಿಯ ಪ್ರಾಥಮಿಕ
1) ಬಂಟ್ವಾಳ ತಾಲೂಕು – ಬಿ. ತಿಮ್ಮಪ್ಪ ನಾಯ್ಕ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ಬಂಟ್ವಾಳ
2) ಬೆಳ್ತಂಗಡಿ ತಾಲೂಕು – ಮಂಜುನಾಥ ಜಿ., ಮುಖ್ಯ ಶಿಕ್ಷಕರು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಬೆಳ್ತಂಗಡಿ.
3) ಮಂಗಳೂರು ಉತ್ತರ – ವಾಣಿ, ಸಹ ಶಿಕ್ಷಕರು, ದ.ಕ.ಜಿ.ಪಂಹಿ. ಪ್ರಾಥಮಿಕ ಶಾಲೆ ಪಂಜಿ ಮೊಗರು, ಮಂಗಳೂರು
4) ಮಂಗಳೂರು ದಕ್ಷಿಣ – ಸುಜಾತ, ಸಹಶಿಕ್ಷಕರು, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ಮಂಗಳೂರು
5) ಮೂಡಬಿದ್ರೆ ತಾಲೂಕು – ಮೇಬಲ್ ಫೆನಾರ್ಂಡಿಸ್, ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಬಾಗಿಲು ಉರ್ದು, ಮೂಡಬಿದ್ರೆ ವಲಯ
6) ಪುತ್ತೂರು ತಾಲೂಕು – ಯಶೋಧ ಎನ್.ಎಂ., ಮುಖ್ಯ ಶಿಕ್ಷಕರು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಬೆಳ್ಳಿಪ್ಪಾಡಿ, ಪುತ್ತೂರು
7) ಸುಳ್ಯ ತಾಲೂಕು – ಪದ್ಮನಾಭ. ಎ., ಮುಖ್ಯ ಶಿಕ್ಷಕರು, ಕೆ.ಪಿ.ಎಸ್. ಗಾಂಧಿನಗರ ಸುಳ್ಯ.

ಪ್ರೌಢ ಶಾಲೆ
1) ಬಂಟ್ವಾಳ ತಾಲೂಕು – ಶ್ರೀಕಾಂತ ಎಂ., ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ನಂದಾವರ ಬಂಟ್ವಾಳ
2) ಬೆಳ್ತಂಗಡಿ ತಾಲೂಕು – ಮೋಹನಬಾಬು.ಡಿ.ಪ್ರಭಾರಿ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢ ಶಾಲೆ, ನಡ ಬೆಳ್ತಂಗಡಿ
3) ಮಂಗಳೂರು ಉತ್ತರ – ವಿದ್ಯಾಲತಾ, ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು. ಮಂಗಳೂರು.
4) ಮಂಗಳೂರು ದಕ್ಷಿಣ – ಸುಬ್ರಹ್ಮಣ್ಯ ಮೊಗೆರಾಯ, ಮುಖ್ಯ ಶಿಕ್ಷಕರು, ಸ್ವಾಮಿ ವಿವೇಕಾನಂದ ಪ.ಪೂ. ವಿದ್ಯಾಲಯ ಎಡಪದವು
5) ಮೂಡಬಿದ್ರೆ ತಾಲೂಕು – ವಿದ್ಯಾಸಂದೀಪ ನಾಯಕ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಅಳಿಯೂರು, ಮೂಡಬಿದ್ರೆ ವಲಯ
6) ಪುತ್ತೂರು ತಾಲೂಕು – ಲಲಿತಾ, ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಹಿರೇಬಂಡಾಡಿ ಪುತ್ತೂರು ತಾಲೂಕು
7) ಸುಳ್ಯ ತಾಲೂಕು – ರಘು, ಸಂಸ್ಕøತ ಭಾμÁ ಶಿಕ್ಷಕರು, ಎಸ್.ಎಸ್.ಪಿ.ಯು. ಅನುದಾನಿತ ಕಾಲೇಜು (ಪ್ರೌಢಶಾಲಾ ವಿಭಾಗ) ಸುಬ್ರಮಣ್ಯ, ಸುಳ್ಯ


Spread the love
Subscribe
Notify of

0 Comments
Inline Feedbacks
View all comments