Home Mangalorean News Kannada News ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆ

ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆ

Spread the love

ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆ

ಮಂಗಳೂರು: ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಘದ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಪದಾಧಿಕಾರಿಗಳ ಪಟ್ಟಿ ಇಂತಿದೆ:
ಗೌರವ ಅಧ್ಯಕ್ಷ- ರಂಜನ್ ಮಿಜಾರ್,
ಅಧ್ಯಕ್ಷ -ಜಿತೇಂದ್ರ ಜೆ.ಸುವರ್ಣ,
ಉಪಾಧ್ಯಕ್ಷರು-ಸುರೇಶ್ಚಂದ್ರ ಕೋಟ್ಯಾನ್, ಅವಿನಾಶ್ ಪಾಲ್ದಾನೆ,ಮೀನಾಕ್ಷಿ ಆರ್.ಕೆ., ವೆಂಕಟೇಶ್ ದಾಸ್
ಪ್ರಧಾನ ಕಾರ್ಯದರ್ಶಿ- ಸುರೇಶ್ ಪೂಜಾರಿ ಕುಳಾಯಿ
ಜತೆ ಕಾರ್ಯದರ್ಶಿ ಶ್ರೀನಿವಾಸ್,
ಸಂಘಟನಾ ಕಾರ್ಯದರ್ಶಿ-ಪ್ರಜ್ವಲ್
ಕೋಶಾಧಿಕಾರಿ- ಶೋಭಾ ಕೇಶವ್
ಕಾರ್ಯಕಾರಿ ಸಮಿತಿ ಸದಸ್ಯರು- ರವಿಚಂದ್ರ,ಪದ್ಮನಾಭ ಮರೋಳಿ,ತುಕರಾಮ, ಲಕ್ಮಣ ಸಾಲ್ಯಾನ್,ಸಾಧು ಪೂಜಾರಿ,ಸುನೀತಾ ಗೋಪಾಲಕೃಷ್ಣ, ಪಾರ್ವತಿ ಅಮೀನ್, ಕೇಶವ
ಸಲಹೆಗಾರರು-ಚರಣ್ ಕೆ, ರಾಘವ ಕೆ.,ರಾಮಚಂದ್ರ ಸಾಲ್ಯಾನ್, ಮೋಹಿತ್ ಸುವರ್ಣ,ಅಶೋಕ್ ಕುಮಾರ್, ಪುರುಷೋತ್ತಮ ಪೂಜಾರಿ, ಲೋಕನಾಥ್ ಪೂಜಾರಿ.


Spread the love

Exit mobile version