Home Mangalorean News Kannada News ಶರತ್ ಮಡಿವಾಳ ಕೊಲೆ ; ಮತ್ತೆ ಮೂವರ ಬಂಧನ

ಶರತ್ ಮಡಿವಾಳ ಕೊಲೆ ; ಮತ್ತೆ ಮೂವರ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಶರತ್ ಮಡಿವಾಳ ಕೊಲೆ ; ಮತ್ತೆ ಮೂವರ ಬಂಧನ

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಮೂವರು ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ರಿಯಾಝ್ ಪರಾಂಕಿ, ಸಾಧಿಕ್ ನೆಲ್ಯಾಡಿ ಮತ್ತು ಖಲೀಂ ಅಲಿಯಾಸ್ ಖಲೀಮುಲ್ಲಾ ಚಾಮರಾಜನಗರ ಎಂದು ಗುರುತಿಸಲಾಗಿದೆ.
ಅಗಸ್ಟ್ 15 ರಂದು ಇಬ್ಬರನ್ನು ಬಂಧಿಸಿದ ಪೋಲಿಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ಅಗೋಸ್ತ್ 17 ರಂದು ನ್ಯಾಯಾಲಯಕ್ಕೆ ಹಾಜರುಪಡಿಲಾಗುವುದು.


Spread the love
RedditLinkedinYoutubeEmailFacebook MessengerTelegramWhatsapp

Exit mobile version