Home Mangalorean News Kannada News ಸುರತ್ಕಲ್‍ನ ಫ್ಲೈಓವರ್ ತಳಭಾಗದಲ್ಲಿ ಉದಯರಾಗ–7

ಸುರತ್ಕಲ್‍ನ ಫ್ಲೈಓವರ್ ತಳಭಾಗದಲ್ಲಿ ಉದಯರಾಗ–7

Spread the love

ಸುರತ್ಕಲ್‍ನ ಫ್ಲೈಓವರ್ ತಳಭಾಗದಲ್ಲಿ ಉದಯರಾಗ–7

ಸುರತ್ಕಲ್‍: ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಜಂಟಿಯಾಗಿ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಸಿಕೊಂಡು ಬರುತ್ತಿರುವ ಉದಯರಾಗ ಸಂಗೀತ ಸರಣಿಯ 7ನೇ ಸಂಗೀತ ಕಛೇರಿಯು 7.10.2018ರಂದು ಬೆಳಗ್ಗೆ 6.00ಕ್ಕೆ ಸುರತ್ಕಲ್‍ನ ಫ್ಲೈಓವರ್‍ನ ತಳಭಾಗದಲ್ಲಿ ನಡೆಯಿತು.

ಅನೀಶ್ ವಿ ಭಟ್ ಅವರ ಸಂಗೀತ ಕಛೇರಿಗೆ ಧನಶ್ರೀ ಶಬರಾಯ ವಯಲಿನ್‍ನಲ್ಲಿ ಹಾಗೂ ನಿಕ್ಷಿತ್ ಟಿ ಪುತ್ತೂರು ಮೃದಂಗದಲ್ಲಿ ಸಹಕರಿಸಿದರು.


Spread the love

Exit mobile version