Home Mangalorean News Kannada News ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ

ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ

Spread the love

ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ

 

ಕೇಂದ್ರದ ಸಚಿವರು ಹಾಗೂ ರಾಜ್ಯದ ಸಂಸದ್ ಸದಸ್ಯರು ಆದ ಶ್ರೀ ಅನಂತ್ ಕುಮಾರ್ ನಿಧನಕ್ಕೆ ಜೆಡಿಎಸ್ ಜಿಲ್ಲಾ ಜನತಾದಳವು ಸಂತಾಪವನ್ನು ವ್ಯಕ್ತಪಡಿಸಿದೆ.

ಒಳ್ಳೆಯ ಸಜ್ಜನತೆಯ ಉತ್ತಮ ಸಂಸದೀಯ ಪಟುಗಳಾಗಿ ಕೇಂದ್ರದ ಮಂತ್ರಿಗಳಾಗಿ ರಾಜ್ಯದ ಅಭಿವ್ರದ್ದಿಗೆ ಅಪಾರ ಕೊಡುಗೆಯನ್ನು ನೀಡಿದ್ದ ಒಬ್ಬ ಒಳ್ಳೆಯ ರಾಜಕೀಯ ಮುಖಂಡರನ್ನು ರಾಜ್ಯ ಕಳೆದುಕೊಂಡಿದೆ ಎಂದು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ.ಮೊಹಮ್ಮದ್ ಕುಂಞ ಮಾಜಿ ಸಚಿವರಾದ ಅಮರನಾಥ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ಸದಾಶಿವ, ಜಿಲ್ಲಾ ವಕ್ತಾರರಾದ ಸುಶೀಲ್ ನೊರೊನ್ಹರವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.


Spread the love

Exit mobile version