Home Mangalorean News Kannada News ಐವನ್ ಡಿಸೋಜ ನೇತೃತ್ವದಲ್ಲಿ ‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ

ಐವನ್ ಡಿಸೋಜ ನೇತೃತ್ವದಲ್ಲಿ ‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ

Spread the love

ಐವನ್ ಡಿಸೋಜ ನೇತೃತ್ವದಲ್ಲಿ ‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ

ಮಂಗಳೂರು : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ-2019’ ಕಾರ್ಯಕ್ರಮ ಜರುಗಿತು.

ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹ ಆಶೀರ್ವಚನ ನೀಡಿದರು. ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಜೆ. ಆರ್. ಲೋಬೋ, ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೊಯಾ ಅಬ್ದುಲ್ಲ ಕುಂಞಿ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ಕುಮಾರ್, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಡಾ. ಕವಿತಾ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಹಬ್ಬದ ಅಂಗವಾಗಿ ಅರ್ಹರಿಗೆ ಅಕ್ಕಿ ವಿತರಿಸಲಾಯಿತು.

ಐವನ್ ಡಿಸೋಜರ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಈ ವೇಳೆ ಬಿಡುಗಡೆಗೊಳಿ ಸಲಾಯಿತು.


Spread the love

Exit mobile version