Home Mangalorean News Kannada News ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಪರ ಪುತ್ರಿ ದ್ವಿತಿ ಮತ್ತು ಅಳಿಯ ಸಿದ್ಧಾರ್ಥ್ ಅವರಿಂದ ಬಿರುಸಿನ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಪರ ಪುತ್ರಿ ದ್ವಿತಿ ಮತ್ತು ಅಳಿಯ ಸಿದ್ಧಾರ್ಥ್ ಅವರಿಂದ ಬಿರುಸಿನ ಪ್ರಚಾರ

Spread the love

ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಪರ ಪುತ್ರಿ ದ್ವಿತಿ ಮತ್ತು ಅಳಿಯ ಸಿದ್ಧಾರ್ಥ್ ಅವರಿಂದ ಬಿರುಸಿನ ಪ್ರಚಾರ

ಕಾಪು: ಕಾಪು ಶಾಸಕ ಮತ್ತು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪರ ಮಗಳು ದ್ವಿತಿ ಸೊರಕೆ ಮತ್ತು ಅಳಿಯ ಸಿದ್ಧಾರ್ಥ್ ಕೋಟ್ಯಾನ್ ಉದ್ಯಾವರ ಗುಡ್ಡೆ ಅಂಗಡಿ ಪ್ರದೇಶದಲ್ಲಿ ಎಸ್ಸಿ ಮತ್ತು ಎಸ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭ ಮಾತನಾಡಿದ ದ್ವಿತಿ ಸೊರಕೆ ತಂದೆಯವರು ಮಾಡಿದ ಅಭಿವ್ರದ್ಧಿ ಕಾರ್ಯ ಗೆಲುವಿಗೆ ಮುನ್ನಡೆಯಾಗಲಿದೆ. ಮತಪ್ರಚಾರದ ಸಂದರ್ಭ ತಂದೆಯವರ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ ಅಂದರು.

ಸಿದ್ಧಾರ್ಥ್ ಕೋಟ್ಯಾನ್ ಮಾತನಾಡಿ ವಿನಯ್ ಕುಮಾರ್ ಸೊರಕೆಯವರ ವ್ಯಕ್ತಿತ್ವವೇ ಮತದಾರರನ್ನು ಬಹಳಷ್ಟು ಆಕರ್ಷಿಸಿದೆ. ಅವರ ಐತಿಹಾಸಿಕ ಅಭಿವ್ರದ್ಧಿ ಕಾರ್ಯವೇ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಿರೀಶ್ ಕುಮಾರ್ , ಕಿರಣ್ ಕುಮಾರ್, ರಿಯಾಜ್ ಪಳ್ಳಿ, ಪ್ರಭಾಕರ್, ಗಣೇಶ್, ಅನ್ಸಾರ್, ಗಿರೀಶ್ ಭಾಸ್ಕರ ಕೋಟ್ಯಾನ್, ನಾಗೇಶ್ ಉದ್ಯಾವರ, ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version