ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉತ್ತರ ವಲಯಕ್ಕೆ ಪದಾಧಿಕಾರಿಗಳ ಆಯ್ಕೆ

Spread the love

ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉತ್ತರ ವಲಯಕ್ಕೆ ಪದಾಧಿಕಾರಿಗಳ ಆಯ್ಕೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ , ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್ ಆತ್ರಾಡಿ ಇವರ ಅನುಮತಿಯ ಮೇರೆಗೆ , ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯದ ಅಧ್ಯಕ್ಷರಾದ ರಿಯಾಜ್ ಪಳ್ಳಿ ಉದ್ಯಾವರ ಇವರು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉತ್ತರ ವಲಯದ ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿರುತ್ತಾರೆ.

ಉಪಾಧ್ಯಕ್ಷರು: ವಸಂತ ಕೋಟ್ಯಾನ್ ಕೊರಂಗ್ರಪಾಡಿ , ಶಾಹಿಲ್ ರಹಮತ್ತುಲ್ಲಾ ಉದ್ಯಾವರ,  ಜಾನ್ ಸಿಕ್ವೇರಾ ಮಣಿಪುರ, ಅನ್ಸಾರ್ ಸತ್ತಾರ್ ಉದ್ಯಾವರ,

ಕಾರ್ಯದರ್ಶಿಗಳು: ಇಮ್ತಿಯಾಜ್ ಬಾಷಾ ಉದ್ಯಾವರ , ಡಯಾನಾ ಮಾರ್ಟಿಸ್ ಉದ್ಯಾವರ, ಹಮೀದ್ ಗುಜ್ಜಿ ಮಣಿಪುರ, ವಿನ್ನಿಫ್ರೆಡ್ ಡಿಸೋಜ ಮಣಿಪುರ, ಡೆನ್ಸಿಲ್ ಡಿಸೋಜ ಮಣಿಪುರ , ಅಮಿತ್ ಸಿಕ್ವೇರಾ ಮಣಿಪುರ ,ಸಾಲ್ವದೋರ್ ದಾಂತಿ ಉದ್ಯಾವರ , ನವೀನ್ ಅಮ್ಮನ್ನ ಕೊರಂಗ್ರಪಾಡಿ , ಶಮೀರ್ ಮಣಿಪುರ , ಅಕ್ಬರ್ ಮಣಿಪುರ, ರೋಷನ್ ಸಾಲಿನ್ಸ್ ಮಣಿಪುರ, ಐರಿನ್ ಪಿರೇರಾ ಉದ್ಯಾವರ

ಜೊತೆ ಕಾರ್ಯದರ್ಶಿಗಳು: ಮ್ಯಾಕ್ಸಿಂ ಡಿಸಿಲ್ವ ಮಣಿಪುರ , ರಿಚರ್ಡ್ ರೋಡ್ರಿಗಸ್ ಮಣಿಪುರ , ಹೆನ್ರಿ ಡೆಸಾ ಮಣಿಪುರ ,ಕಾಸಿಂ ಮಣಿಪುರ , ರಫೀಕ್ ಮಣಿಪುರ , ಹಮೀದ್ ಸಾಬ್ಜಾನ್ ಉದ್ಯಾವರ , ರೋಶನ್ ಡಿಸೋಜಾ ಉದ್ಯಾವರ , ಜೋಸೆಫ್ ಕುಂದರ್ ಮಣಿಪುರ, ಜಲಾಲ್ ಗುಜ್ಜಿ ಮಣಿಪುರ, ಷರೀಫ್ ಕೆ ಮಣಿಪುರ , ಸೈಮನ್ ಮೆಂಡೋನ್ಸಾ , ಮೋನಿಕಾ ಡಿಸೋಜಾ , ಆಲ್ವಿನ್ ಸಾಲಿನ್ಸ್ , ನೆಲ್ಸನ್ ಫರ್ನಾಡಿಸ್ ಮಣಿಪುರ, ನವಾಜ್ ರಶೀದ್ ಉದ್ಯಾವರ, ಶರೀಫ್ ಮಣಿಪುರ

ಮತ್ತು 30 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯವರು ತತ್ತಕ್ಷಣ ಜಾರಿಯಾಗುವಂತೆ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಶಾಸಕರ ಶಿಫಾರಸಿನ ಮೇರೆಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ರಿಯಾಜ್ ಪಳ್ಳಿ ಅವರು ತಿಳಿಸಿರುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ತಿಳಿಸಿರುತ್ತಾರೆ .


Spread the love