Home Mangalorean News Kannada News ಮಂಗಳೂರು: ಮನಪಾ ಆಯುಕ್ತ ಸಿ.ಎಲ್. ಆನಂದ ವರ್ಗಾವಣೆ

ಮಂಗಳೂರು: ಮನಪಾ ಆಯುಕ್ತ ಸಿ.ಎಲ್. ಆನಂದ ವರ್ಗಾವಣೆ

Spread the love

ಮಂಗಳೂರು: ಮನಪಾ ಆಯುಕ್ತ ಸಿ.ಎಲ್. ಆನಂದ ವರ್ಗಾವಣೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿ.ಎಲ್. ಆನಂದ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಅವರ ಸ್ಥಾನಕ್ಕೆ ಶಿವಮೊಗ್ಗ ತುಂಗಾಭದ್ರಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೇಮಕಗೊಳಿಸಿದೆ.


Spread the love

Exit mobile version