ವಿಶ್ವ ಧಾರ್ಮಿಕ ನಾಯಕರ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅಬುಧಾಬಿಗೆ ಬಂದಿಳಿದ ಪುತ್ತಿಗೆ ಸ್ವಾಮೀಜಿ

Spread the love

 ವಿಶ್ವ ಧಾರ್ಮಿಕ ನಾಯಕರ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅಬುಧಾಬಿಗೆ ಬಂದಿಳಿದ ಪುತ್ತಿಗೆ ಸ್ವಾಮೀಜಿ

ಅಬುಧಾಬಿ: ದುಬೈನ ಅಭುದಾಭಿಯ  ಮಹಾರಾಜರಾದ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರ ಆಹ್ವಾನ ಮೇರೆಗೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು  ಅಭುಧಾಭಿಯಲ್ಲಿ  ನಡೆಯಲಿರುವ ವಿಶ್ವ ಧಾರ್ಮಿಕ ನಾಯಕರ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅಭುಧಾಭಿ ಮಹಾನಗರಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ  ದುಬೈ ಅರಸೊತ್ತಿಗೆಯ ಪ್ರತಿನಿಧಿಗಳಾದ ಶೈಖ್ ಸಾಲಾಹ್ ಅಲ್ ಶೇಹಿ ಹಾಗೂ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಶೋಯಿಬ್ ಅಹಮದ್ ಅಲ್  ಕಾಬಿ ಸಶಸ್ತ್ರ ಪಡೆಗಳೊಂದಿಗೆ ದುಬೈ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಪಾದರನ್ನು ನವಂಬರ್ 15ರಂದು ಗುರುವಾರ ಸ್ವಾಗತಿಸಿದರು


Spread the love