ಶರವು ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದ ಜೆ.ಆರ್.ಲೋಬೊ 

Spread the love

ಶರವು ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದ ಜೆ.ಆರ್.ಲೋಬೊ 

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊರವರು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಭಾಸ್ಕರ್ ಕೆ, ಕಾರ್ಪೋರೇಟರ್‍ಗಳಾದ ರಾಧಾಕೃಷ್ಣ, ರಾಮ್‍ದಾಸ್ ಪ್ರಭು ಹಾಗೂ ಉದ್ಯಮಿಗಳಾದ ಕರುಣಾಕರನ್, ಪಿ.ಕೆ.ಲೋಹಿತ್ ಪೂಜಾರಿ,ಮೋಹನ್ ಮೆಂಡನ್,ಮೋಹಿನಿ ಗಟ್ಟಿ,ಶಾಂತಲಾ ಗಟ್ಟಿ,ಕೃತಿನ್ ಕುಮಾರ್ ಇತರರು ಉಪಸ್ಥಿತರಿದ್ದರು.


Spread the love