Home Mangalorean News Kannada News ಸೋದೆ ಸ್ವಾಮೀಜಿಯಿಂದ ಚಾತುರ್ಮಾಸ್ಯ ಸಂಕಲ್ಪ ಮತ್ತು ವಾರ್ಷಿಕ ಮಹಾಭಿಷೇಕ

ಸೋದೆ ಸ್ವಾಮೀಜಿಯಿಂದ ಚಾತುರ್ಮಾಸ್ಯ ಸಂಕಲ್ಪ ಮತ್ತು ವಾರ್ಷಿಕ ಮಹಾಭಿಷೇಕ

Spread the love
RedditLinkedinYoutubeEmailFacebook MessengerTelegramWhatsapp

ಸೋದೆ ಸ್ವಾಮೀಜಿಯಿಂದ ಚಾತುರ್ಮಾಸ್ಯ ಸಂಕಲ್ಪ ಮತ್ತು ವಾರ್ಷಿಕ ಮಹಾಭಿಷೇಕ

ಉಡುಪಿ: ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ 14 ನೇ ವರ್ಷದ ಚಾತುರ್ಮಾಸ್ಯ ವೃತವನ್ನು ಸೋದಾ ಕ್ಷೇತ್ರದಲ್ಲಿ 27 ಜುಲೈ ಆಷಾಡ ಕೃಷ್ಣ ದಶಮೀಯಂದು ಸಂಕಲ್ಪ ಮಾಡಿದರು.

ಸೋದೆ ವಾದಿರಾಜ ಮಠದ ಶ್ರೀಭೂವರಾಹ-ಹಯಗ್ರೀವ-ವೇದವ್ಯಾಸ ದೇವರಿಗೆ ಹಾಗೂ ಶೀರೂರು ಮಠದ ರುಕ್ಮಿಣೀ ಸತ್ಯಭಾಮಾ ಸಹಿತ ವಿಟ್ಠಲ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.


Spread the love

Exit mobile version