ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಆಯ್ಕೆ

Spread the love

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಆಯ್ಕೆ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 3800 ಸದಸ್ಯರ ಸಂಖ್ಯೆಯುಳ್ಳ ಬೃಹತ್ ಮತ್ತು ಪ್ರತಿಷ್ಠಿತ ಸಂಘಟನೆಯಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ಇದರ ಅಧ್ಯಕ್ಷರಾಗಿ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಉಡುಪಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಕಾರ್ಯಕಾರಿ ಸಮಿತಿಯಲ್ಲಿ ಪ್ರಧಾನ ಕಾರ್ಯಧರ್ಶಿಯಾಗಿ ಹರೀಶ್ ಅಡ್ಯಾರ್, ಉಪಾಧ್ಯಕ್ಷರುಗಳಾಗಿ ದೇವರಾಜ್ ಶೆಟ್ಟಿ ಸುರತ್ಕಲ್, ನಾಗರಾಜ ರಾಯಪ್ಪನ ಮಠ ಕುಂದಾಪುರ, ಕೋಶಾಧಿಕಾರಿಯಾಗಿ ಆನಂದ ಎನ್ ಬಂಟ್ವಾಳ , ಕಾರ್ಯದರ್ಶಿಗಳಾಗಿ ಸಂತೋಷ್ ಕಾಪು, ಅಜಯ್ ಮಂಗಳೂರು ,ಸಂಘಟನಾ ಕಾರ್ಯದರ್ಶಿಗಳಾಗಿ ಲೋಕೇಶ್ ಸುಬ್ರಮಣ್ಯ , ಸುಂದರ್ ಪೂಜಾರಿ ಕೊಳಲಗಿರಿ ಉಡುಪಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಸಾದ್ ಐಸಿರ ಕಾರ್ಕಳ, ತನುಂಜಯ ರಾವ್ ಉಳ್ಳಾಲ, ಪ್ರಕಾಶ್ ಬ್ರಹ್ಮಾವರ, ಉದಯ ಮುಂಡ್ಕೂರು ಕಾಪು, ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ಉಡುಪಿ, ವಿಲ್ಫ್ರೆಡ್ ಮೂಡಬಿದ್ರೆ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಮೋದ್ ಸುವರ್ಣ ಕಾಪು, ಹರೀಶ್ ಪುಣಚ ಪುತ್ತೂರು, ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಕುಮಾರ್ ಬೆಳ್ತಂಗಡಿ, ನವೀನ್ ಕುಮಾರ್ ಕಟೀಲ್ ಆಯ್ಕೆಯಾಗಿರುತ್ತಾರೆ


Spread the love