Home Mangalorean News Kannada News ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ

Spread the love
RedditLinkedinYoutubeEmailFacebook MessengerTelegramWhatsapp

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ
ಉಳ್ಳಾ¯ :ಜಾತ್ಯತೀತ ಜನತಾ ದಳ ರಾಜಾಧ್ಯಕ್ಷರಾದ ಶ್ರೀ ಹೆಚ್ ವಿಶ್ವನಾಥರ ಅದೇಶದ ಮೇರೆಗೆ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ಉಪಾದ್ಯಕ್ಷøರಾದ ಎಂ. ಬಿ. ಸದಾಶಿವ, ಮಹಾ ಪ್ರದಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್ ಒಳಗೊಂಡ ಸಮಿತಿಗಳನ್ನು ರಚಿಸಲಾಯಿತು.
ಉಳ್ಳಾ¯ ನಗರ ಸಭೆ: ರಾಮ್ ಗಣೇಶ್- ಕಾರ್ಯಧ್ಯಕ್ಷರು, ಸುಶೀಲ್ ನೊರೊನ್ಹಾ ಜಿಲ್ಲಾ ವಕ್ತಾರರು, ಎಸ್. ರಮೇಶ್ ಮಾಜಿ ಮೂಡ ಅದ್ಯಕ್ಷರು, ರಾಜಶ್ರೀ ಹೆಗ್ಟೆ ಬಂಟ್ವಾಳ ಪುರಸಭೆ : ವಸಂತ್ ಪೂಜಾರಿ, ದಕ್ಷಿಣ ವಿಧಾನ ಸಭಾ ಅದ್ಯಕ್ಷರು, ಡಿ. ಪಿ. ಅಮ್ಮಬ್ಬ, ಉತ್ತರ ವಿಧಾನ ಸಭಾ ಅದ್ಯಕ್ಷರು ದಿನಕರ್ ಉಳ್ಳಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ , ಭಾರತಿ ಪುಷ್ಪ ರಾಜನ್, ಪ್ರದಾನ ಕಾರ್ಯದರ್ಶಿ ಮಹಿಳಾ ಘಟಕ. ಪುತ್ತೂರು ನಗರ ಸಭೆ: ಅóಝೀಜ್ ಕುದ್ರೊಳಿ, ಮಹಾ ನಗರ ಪಾಲಿಕೆ ಸದಸ್ಯರು, ಸುಮತಿ ಎಸ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕ ಅದ್ಯಕ್ಷರು, ಜಾಕೆ ಮಾಧವ ಗೌಡ, ಸುಳ್ಯ ವಿಧಾನ ಸಭಾ ಅದ್ಯಕ್ಷರು, ಇಕ್ಬಾಲ್ ಮುಲ್ಕಿ, ರಾಜ್ಯ ಕಾರ್ಯದರ್ಶಿ.


Spread the love
RedditLinkedinYoutubeEmailFacebook MessengerTelegramWhatsapp

Exit mobile version