29.5 C
Mangalore
Sunday, March 2, 2025

ಕಂಬಳದಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳೇ ಟಾರ್ಗೆಟ್ ;  20ಕ್ಕೂ ಹೆಚ್ಚು ಕದ್ದ ಬೈಕ್‌ ಪತ್ತೆ ನಾಲ್ವರ ಸೆರೆ

ಕಂಬಳದಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳೇ ಟಾರ್ಗೆಟ್ ;  20ಕ್ಕೂ ಹೆಚ್ಚು ಕದ್ದ ಬೈಕ್‌ ಪತ್ತೆ ನಾಲ್ವರ ಸೆರೆ ಮಂಗಳೂರು: ಜಾತ್ರೆ, ಕಂಬಳೋತ್ಸವ, ಬಸ್, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗುವ ಬೈಕ್, ದ್ವಿಚಕ್ರ ವಾಹನಗಳನ್ನು...

ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆ ಪ್ರಕರಣ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ 

ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆ ಪ್ರಕರಣ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ  ಮಂಗಳೂರು: ಫರಂಗಿಪೇಟೆಯ ಅಮೆಮಾರ್ ನಿವಾಸಿ ಯುವಕ 19 ವರ್ಷ ಪ್ರಾಯದ ದಿಗಂತ್ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದಾನೆ. ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ...

ಎಜೆ ಆಸ್ಪತ್ರೆಯಲ್ಲಿ ಭುಜದ ಅಸ್ಥಿರತೆಗೆ ಅಪರೂಪದ ಅರ್ಥ್ರೋಸ್ಕೋಪಿಕ್ ಬೋನ್ ಬ್ಲಾಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು

ಎಜೆ ಆಸ್ಪತ್ರೆಯಲ್ಲಿ ಭುಜದ ಅಸ್ಥಿರತೆಗೆ ಅಪರೂಪದ ಅರ್ಥ್ರೋಸ್ಕೋಪಿಕ್ ಬೋನ್ ಬ್ಲಾಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು ಮಂಗಳೂರು: ಎಜೆ ಆಸ್ಪತ್ರೆಯಲ್ಲಿ ಆಧುನಿಕ ಅಸ್ಥಿರತೆ ವ್ಯವಸ್ಥೆ (Advanced Instability System) ಬಳಸಿ ಅರ್ಥೋಸ್ಕೋಪಿಕ್ ಬೋನ್ ಬ್ಲಾಕ್ ಪ್ರೊಸೀಜರ್ ಅನ್ನು...

ತೌಡುಗೋಳಿ ಜಂಕ್ಷನ್ ನ ಅಂಗಡಿಯಿಂದ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ!

ತೌಡುಗೋಳಿ ಜಂಕ್ಷನ್ ನ ಅಂಗಡಿಯಿಂದ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ! ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ ನ ಅಂಗಡಿಯೊಂದರಿಂದ ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದ...

ಬ್ರಹ್ಮಾವರ: ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕ ; ಲಕ್ಷಾಂತರ ರೂಪಾಯಿ ನಷ್ಟ

ಬ್ರಹ್ಮಾವರ: ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕ ; ಲಕ್ಷಾಂತರ ರೂಪಾಯಿ ನಷ್ಟ ಬ್ರಹ್ಮಾವರ: ಇಲ್ಲಿನ ಮಾರ್ಕೆಟ್ ಹತ್ತಿರದಲ್ಲಿರುವ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಮಧ್ಯರಾತ್ರಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ  ಸಂಪೂರ್ಣ ಸುಟ್ಟು ಹೋದ ಘಟನೆ...

ಕು.ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ತೃತೀಯ ಆಂಗ್ಲ ಪುಸ್ತಕ ಲೈಟ್ ಆಫ್ ಎಜುಕೇಶನ್ ಬ್ರೈಟನ್ಸ್ ವರ್ಲ್ಡ್ ಪ್ರಕಟ

 ಕು.ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ತೃತೀಯ ಆಂಗ್ಲ ಪುಸ್ತಕ ಲೈಟ್ ಆಫ್ ಎಜುಕೇಶನ್ ಬ್ರೈಟನ್ಸ್ ವರ್ಲ್ಡ್ ಪ್ರಕಟ ಯುವ ಲೇಖಕಿ ಮತ್ತು ವಾಗ್ಮಿ ಕು.ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ತೃತೀಯ ಆಂಗ್ಲ ಪುಸ್ತಕ ಲೈಟ್...

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ ಗೆ ಕರೆ

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ ಗೆ ಕರೆ ಬೆಂಗಳೂರು: ಕೆಎಸ್​​ಆರ್​​​ಟಿಸಿ ಬಸ್ ನಿರ್ವಾಹಕ ಮೇಲಿನ ಹಲ್ಲೆ ಖಂಡಿಸಿ ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ...

ಹಾಮದ್ ಸಾವಿಗೆ ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ಡಿವೈಎಫ್ಐ ಸಂತೋಷ್ ಬಜಾಲ್

ಹಾಮದ್ ಸಾವಿಗೆ ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ಡಿವೈಎಫ್ಐ ಸಂತೋಷ್ ಬಜಾಲ್ ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಂಜಿಮೊಗರು ನಿವಾಸಿ ಹಾಮದ್ ಎಂಬವರ ಸಾವಿಗೆ ನ್ಯಾಯ ಒದಗಿಸುವ ಮತ್ತು ಸಂತ್ರಸ್ತ ಕುಟುಂಬಕ್ಕೆ...

ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ – ವಿಕಾಸ್ ಹೆಗ್ಡೆ

ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ - ವಿಕಾಸ್ ಹೆಗ್ಡೆ ಕುಂದಾಪುರ: ರಾಜಕಾರಣ ಬೇರೆ ಧರ್ಮ ಬೇರೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಬ್ಬ ಅಪ್ಪಟ ಹಿಂದೂ ಅದರ ಜೊತೆಯಲ್ಲಿ ಒಬ್ಬ ಅಂಬೇಡ್ಕರ್ ಕೊಟ್ಟ...

ಕಾಂತಾರಾ ಸ್ಟೈಲ್ನಲ್ಲಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ!

ಕಾಂತಾರಾ ಸ್ಟೈಲ್ನಲ್ಲಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ! ಮಂಗಳೂರು: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ತುಳುನಾಡಿನ ದೈವಗಳ ಕುರಿತಾದ ಕಾಂತಾರ ಚಿತ್ರದಲ್ಲಿ ಒಂದು ಸನ್ನಿವೇಶವಿದೆ. ದೈವಗಳ...

Members Login

Obituary

Congratulations