ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ; ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ನೀಡಿ...

ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ; ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ನೀಡಿ ಗೌರವ ಮಂಗಳೂರು, ಆಗಸ್ಟ್ 15, 2026: ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ...

Rohan Corporation Marks India’s 80th Independence Day; Veteran Agriculturist Jack Anil Honoured

Rohan Corporation Marks India’s 80th Independence Day; Veteran Agriculturist Jack Anil Honoured Mangaluru: Rohan Corporation India Private Limited, one of Mangaluru’s leading real estate developers,...

ಯೇ ಯೇ ಕಾತ್ರಿನಾ’ ಖ್ಯಾತಿಯ ಕೊಂಕಣಿ ಗೀತ ರಚನೆಕಾರ ಹೆನ್ರಿ ಡಿಸೋಜಾ ನಿಧನ

‘ಯೇ ಯೇ ಕಾತ್ರಿನಾ’ ಖ್ಯಾತಿಯ ಕೊಂಕಣಿ ಗೀತ ರಚನೆಕಾರ ಹೆನ್ರಿ ಡಿಸೋಜಾ ನಿಧನ ಮಂಗಳೂರು: ‘ಯೇ ಯೇ ಕಾತ್ರಿನಾ’ ಎಂಬ ಜನಪ್ರಿಯ ಕೊಂಕಣಿ ಗೀತೆಯನ್ನು ರಚಿಸುವ ಮೂಲಕ ಖ್ಯಾತಿ ಪಡೆದ ಹಿರಿಯ ಕೊಂಕಣಿ ಸಂಗೀತಗಾರ,...

Composer of Iconic Konkani Song ‘Ye Ye Katrina’ Henry D’Souza Passes Away at 83

Composer of Iconic Konkani Song ‘Ye Ye Katrina’ Henry D’Souza Passes Away at 83 Mangaluru: Veteran Konkani musician, composer and singer Henry D’Souza, best known...

Bengaluru police arrest 25-year-old over alleged TTP links, suspected attack plot against Pakistan army

Bengaluru police arrest 25-year-old over alleged TTP links, suspected attack plot against Pakistan army Bengaluru: Bengaluru City Police have arrested a 25-year-old security guard from...

ಆಗಸ್ಟ್ 16 ರಂದು ಪಿಲಿಕುಳ ಆಟಿಕೂಟ ಕಾರ್ಯಕ್ರಮ

ಆಗಸ್ಟ್ 16 ರಂದು ಪಿಲಿಕುಳ ಆಟಿಕೂಟ ಕಾರ್ಯಕ್ರಮ ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕೆನರಾ ಬ್ಯಾಂಕ್ ಇವರ ಸಹಯೋಗದೊಂದಿಗೆ ಪಿಲಿಕುಳ ಆಟಿಕೂಟ 2026 ಕಾರ್ಯಕ್ರಮ ಆಗಸ್ಟ್...

ಆಗಸ್ಟ್ 16 ರಂದು ಕೇದಿಗೆ ಪ್ರತಿಷ್ಠಾನದಿಂದ  ‘ಲಕ್ಷ್ಮಿ ಭಾಸ್ಕರ’  ಪ್ರಶಸ್ತಿ ಪ್ರದಾನ ಹಾಗೂ ಕೇದಿಗೆ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ

ಆಗಸ್ಟ್ 16 ರಂದು ಕೇದಿಗೆ ಪ್ರತಿಷ್ಠಾನದಿಂದ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿ ಪ್ರದಾನ ಹಾಗೂ ಕೇದಿಗೆ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ ಮಂಗಳೂರು: ಮಂಗಳೂರಿನ ಕೇದಿಗೆ ಪ್ರತಿಷ್ಠಾನದ ವತಿಯಿಂದ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ (1926-2026) ಹಾಗೂ 2026ನೇ ಸಾಲಿನ ಪ್ರತಿಷ್ಠಿತ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 16, 2026ರ ಆದಿತ್ಯವಾರ ಸಾಯಂಕಾಲ 4:30 ರಿಂದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಲಿದೆ. ಪ್ರಶಸ್ತಿ ಪುರಸ್ಕೃತ ಗಣ್ಯರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರು ಸಾಧಕರಿಗೆ ಈ ಸಾಲಿನ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು: * ಲಕ್ಷ್ಮಿ ಭಾಸ್ಕರ ರಾಷ್ಟ್ರ ಸೇವಾ ನಿಷ್ಠ ಪ್ರಶಸ್ತಿ: ಕರ್ನಲ್ ನಿತಿನ್ ಭಿಡೆ (ನಿ) * ಲಕ್ಷ್ಮಿ ಭಾಸ್ಕರ ಯಕ್ಷಕಲಾ ನಿಷ್ಠ ಪ್ರಶಸ್ತಿ: ಪ್ರೊ. ಎಂ. ಪ್ರಭಾಕರ ಜೋಶಿ * ಲಕ್ಷ್ಮಿ ಭಾಸ್ಕರ ಚಿತ್ರಕಲಾ ನಿಷ್ಠ ಪ್ರಶಸ್ತಿ: ಪ್ರೊ. ಅನಂತ ಪದ್ಮನಾಭ ರಾವ್ * ಲಕ್ಷ್ಮಿ ಭಾಸ್ಕರ ಕೃಷಿ ಸೇವಾ ನಿಷ್ಠ ಪ್ರಶಸ್ತಿ: ಶ್ರೀ ಕೆ. ತಿರುಮಲೇಶ್ವರ ಭಟ್ ಮುಖ್ಯ ಅತಿಥಿಗಳು: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಆದ ಡಾ. ಯಾಜಿ ಪಾವಂಜೆ ದಿವಾಕರ ಭಟ್ ಅವರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿ ವೇತನ ವಿತರಣೆ: ಆಯ್ದ ಐದು ವಿದ್ಯಾರ್ಥಿಗಳಿಗೆ ಲಯನ್ಸ್ ಚಾರಿಟೇಬಲ್ ಆಂಡ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ವೈಭವ: ಹಿರಿಯ ಚಿತ್ರಕಲಾವಿದರಾದ ಶ್ರೀ ದಿನೇಶ್ ಹೊಳ್ಳ ಅವರ ಮಾರ್ಗದರ್ಶನದಲ್ಲಿ 'ಲೈವ್ ಸ್ಪಾಟ್ ಆರ್ಟ್ ಕ್ರಿಯೇಷನ್' (ಸ್ಥಳದಲ್ಲೇ ಕಲಾ ರಚನೆ) ನಡೆಯಲಿದೆ. ಇದರೊಂದಿಗೆ ಅರೆಹೊಳೆ ನಂದಗೋಕುಲ ನೃತ್ಯ ತಂಡದಿಂದ "ನಂದಗೋಕುಲ" ಸಾಂಸ್ಕೃತಿಕ ನೃತ್ಯ ವೈಭವ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್, ಲಯನ್ಸ್ ಚಾರಿಟೇಬಲ್ ಆಂಡ್ ಎಜುಕೇಶನಲ್ ಟ್ರಸ್ಟ್, ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ ತಂಡದವರು ಸಹಕರಿಸಲಿದ್ದಾರೆ.

Kedige Pratishtana to Host ‘Laxmi Bhaskara’ Awards 2026 and Bhaskara Samsmarana Centenary Event

Kedige Pratishtana to Host ‘Laxmi Bhaskara’ Awards 2026 and Bhaskara Samsmarana Centenary Event Mangaluru: Kedige Pratishtana, Mangaluru, will host the centenary celebrations of “Bhaskara Samsmarana”...

ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ದೀಕರಣ ವಿರೋಧಿಸಿ ದಕ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ದೀಕರಣ ವಿರೋಧಿಸಿ ದಕ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಮಂಗಳೂರು: ಇತ್ತೀಚಿಗೆ ಉತ್ತರಕಾಂಡದ ಹಲ್ದ್ವಾನಿ ರಾಮಲೀಲ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ...

K’taka: FIR filed against BJP MLA’s daughter for assaulting woman cop at temple

K’taka: FIR filed against BJP MLA’s daughter for assaulting woman cop at temple Bengaluru: The daughter of Karnataka Bharatiya Janata Party (BJP) MLA B. Suresh...

Members Login

Obituary

Congratulations