28.4 C
Mangalore
Monday, April 14, 2025

ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆ ಯೋಜನೆ

ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆ ಯೋಜನೆ ಒಪ್ಪಿಗೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ ಸಂಸದ ಕ್ಯಾ. ಚೌಟ ಅವರಿಂದ ರಕ್ಷಣಾ ಕಾರ್ಯದರ್ಶಿ ಭೇಟಿ ನವದೆಹಲಿ: ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ...

ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹೆಮ್ಮಾಡಿ ನೇಮಕ

ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹೆಮ್ಮಾಡಿ ನೇಮಕ ಉಡುಪಿ: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹೆಮ್ಮಾಡಿ ನೇಮಕಗೊಂಡಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕರಾದ ಪ್ರಸಾದ್ ಕಾಂಚನ್ ರವರ ಹಾಗೂ ಜಿಲ್ಲಾ...

ಮಂಜುನಾಥ್ ಸಾಲ್ಯಾನ್ ಮೇಲಿನ ಕೇಸ್ ತಕ್ಷಣ ಹಿಂಪಡೆಯಲಿ : ಸುನೀಲ್ ನೇಜಾರ್ ಆಗ್ರಹ

ಮಂಜುನಾಥ್ ಸಾಲ್ಯಾನ್ ಮೇಲಿನ ಕೇಸ್ ತಕ್ಷಣ ಹಿಂಪಡೆಯಲಿ : ಸುನೀಲ್ ನೇಜಾರ್ ಆಗ್ರಹ ಉಡುಪಿ: ಮಲ್ಪೆ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಮಂಜುನಾಥ ಸಾಲ್ಯಾನ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣವನ್ನು ತಕ್ಷಣ...

ಕುಂದಾಪುರ | ಕಂಪೌಂಡ್‌ ಗೆ ಬೈಕ್‌ ಢಿಕ್ಕಿ; ಸವಾರ ಮೃತ್ಯು

ಕುಂದಾಪುರ | ಕಂಪೌಂಡ್‌ ಗೆ ಬೈಕ್‌ ಢಿಕ್ಕಿ; ಸವಾರ ಮೃತ್ಯು ಕುಂದಾಪುರ: ಸಮೀಪದ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮೊವಾಡಿ ಬಳಿಯಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ...

ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ

ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ ಮಂಗಳೂರು: ಪಣಂಬೂರು ಕೋಸ್ಟ್ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬವರು ಮಾರ್ಚ್ 12 ರಂದು ಕುಂಜತ್ಬೈಲ್ನಲ್ಲಿರುವ ಮನೆಯಿಂದ ಹೋದವರು ವಾಪಸ್...

TN budget 2025-26: State finance minister announces new airport in Rameswaram

TN budget 2025-26: State finance minister announces new airport in Rameswaram Chennai: Tamil Nadu Finance Minister Thangam Thenarasu, while presenting the state’s Budget for 2025-26...

ಮಣಿಪಾಲ: ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಫೈರಿಂಗ್!

ಮಣಿಪಾಲ: ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಫೈರಿಂಗ್! ಮಣಿಪಾಲ: ನೆಲಮಂಗಲ ದರೋಡೆ ಪ್ರಕರಣಸೇರಿ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಗರುಡ ಗ್ಯಾಂಗ್ ಸದಸ್ಯ ಆರೋಪಿ ಇಸಾಕ್ ಇಸಾಕ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ...

ಮಂಗಳೂರು| ಮೊಬೈಲ್ ಹ್ಯಾಕ್ ಮಾಡಿ 1 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಂಗಳೂರು| ಮೊಬೈಲ್ ಹ್ಯಾಕ್ ಮಾಡಿ 1 ಲಕ್ಷ ರೂ. ವಂಚನೆ: ಪ್ರಕರಣ ದಾಖಲು ಮಂಗಳೂರು: ಮೊಬೈಲ್ ಹ್ಯಾಕ್ ಮಾಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಿಂದ 1 ಲಕ್ಷ ರೂ. ವರ್ಗಾಯಿಸಿ ವಂಚನೆ ಮಾಡಿದ...

Women must get ready for next Assembly and Lok Sabha polls: K’taka Dy CM

Women must get ready for next Assembly and Lok Sabha polls: K'taka Dy CM Kalaburagi (Karnataka): Karnataka Deputy Chief Minister D.K. Shivakumar has called upon...

ತಪ್ಪಿಸಿದ ರಾಹುಕಾಲ ಅವರಿಗೆ ಮಾತ್ರ, ರಾಜ್ಯಕ್ಕೆ ರಾಹುಕಾಲ ಅಂಟಿದ್ದು ಗ್ಯಾರೆಂಟಿ – ಶ್ರೀನಿಧಿ ಹೆಗ್ಡೆ

ತಪ್ಪಿಸಿದ ರಾಹುಕಾಲ ಅವರಿಗೆ ಮಾತ್ರ, ರಾಜ್ಯಕ್ಕೆ ರಾಹುಕಾಲ ಅಂಟಿದ್ದು ಗ್ಯಾರೆಂಟಿ - ಶ್ರೀನಿಧಿ ಹೆಗ್ಡೆ ಉಡುಪಿ: ರಾಹುಕಾಲ ಎಂಬ ಕಾರಣಕ್ಕೆ ನಿಗದಿತ ಸಮಯಕ್ಕಿಂತ 45 ನಿಮಿಷ ಬೇಗ ಬಜೆಟ್ ಆರಂಭಿಸಿದ ಸಿಎಂ, ರಾಜ್ಯದ ಹಿಂದೂಗಳಿಗೆ...

Members Login

Obituary

Congratulations