ಉಡುಪಿ: ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ

Spread the love

ಉಡುಪಿ: ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ

ಉಡುಪಿ: ಕರಾವಳಿಯ ಹಿರಿಯ, ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಅವರು ಶನಿವಾರ(ಸೆ.28ರಂದು) ನಿಧನ ಹೊಂದಿದರು.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

365 ಅಲಂಕಾರದಲ್ಲಿ ಉಡುಪಿ ಶ್ರೀಕೃಷ್ಣ ದೇವರ ಫೋಟೊಗ್ರಫಿ ಇವರ ವಿಶೇಷವಾಗಿತ್ತು.ಪರ್ಯಾಯ ಉತ್ಸವಕ್ಕೆ ಇವರ ಫೋಟೊಗ್ರಫಿ ಹೆಚ್ಚಿನ ಮೆರುಗು ನೀಡಿತ್ತು. ಜಾಗತಿಕ ಮಟ್ಟದಲ್ಲಿ ಫೋಟೊಗ್ರಫಿ ತರಬೇತಿಗಳನ್ನು ನೀಡಿದ್ದರು.


Spread the love
Subscribe
Notify of

0 Comments
Inline Feedbacks
View all comments