ಪಶ್ಚಿಮ ವಲಯದ ಪಿಎಸ್ಐ ಗಳ ವರ್ಗಾವಣೆ

Spread the love

ಪಶ್ಚಿಮ ವಲಯದ ಪಿಎಸ್ಐ ಗಳ ವರ್ಗಾವಣೆ

ಮಂಗಳೂರು: ಪಶ್ಚಿಮ ವಲಯದ ಸಿವಿಲ್ ಪಿಎಸ್ ಐ ಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ,

ವರ್ಗಾವಣೆಗೊಂಡವರ ವಿವರ

  • ಲೋಹಿತ್ ಎಲ್ ಎಸ್ – ಮೆಸ್ಕಾಂ ಜಾಗೃತ ದಳ ಚಿಕ್ಕಮಗಳೂರು
  • ಪವನ್ ಕುಮಾರ್ ಸಿಸಿ – ಕಡೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)
  • ಧನಂಜಯ ಡಿ ಹೆಚ್ – ಕಡೂರು ಠಾಣೆ (ತನಿಖೆ -2)
  • ಶೋಭಾ ಕೆ – ಕಡೂರು ಠಾಣೆ (ತನಿಖೆ -2)
  • ಅಜರುದ್ದೀನ್ ಎಂ ಎಸ್ – ಕಡೂರು ಠಾಣೆ (ತನಿಖೆ – 1)
  • ಆದರ್ಶ ಎಂ ಎಸ್ – ಪಿಟಿಎಸ್ ಕಡೂರು
  • ಪುರಷೋತ್ತಮ ಎ – ಡಿಸಿಆರ್ ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ
  • ಸುನೀಲ್ ಬಂಡೀವಡ್ಡರ್ – ಕದ್ರ ಠಾಣೆ (ಕಾನೂನು ಮತ್ತು ಸುವ್ಯವಸ್ಥತೆ & ಸಂಚಾರ)
  • ಮಯೂರ ಪಟ್ಟಣ ಶೆಟ್ಟಿ – ಕುಮಟ ಠಾಣೆ (ತನಿಖೆ-2)
  • ನಾಗೇಶ್ ಎ – ಚಿಕ್ಕಮಗಳೂರು ಸಂಚಾರ ಠಾಣೆ (ಪಿಎಸ್ ಐ – 2)
  • ವಿನಯ್ ಕೊರ್ಲಹಳ್ಳಿ – ಕೊಲ್ಲೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ಮಂಜುನಾಥ ಹೆಚ್ – ಮೆಸ್ಕಾಂ ಜಾಗೃತ ದಳ ಶಿವಮೊಗ್ಗ
  • ಶಾಂತಿ ನಾಥ ಕೆ ಪಾಸನೆ – ಸಿದ್ದಾಪುರ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ನಾಗೇಂದ್ರ ನಾಯ್ಕ್ – ತರಿಕೇರೆ ಠಾಣೆ ((ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ಗುಡಿಯಪ್ಪನವರ್ ಮಂಜುನಾಥ – ಯುಗಟಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ನವೀನ್ ಪಿ ಬೋರ್ಕರ್ – ಬೈಂದೂರು ಠಾಣೆ (ಪಿಎಸ್ ಐ ತನಿಖೆ)
  • ಯಲ್ಲಾಲಿಂಗ ಕುನ್ನೂರ – ಬನವಾಸಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ಪವನ್ ನಾಯಕ್ – ಗಂಗೊಳ್ಳಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
  • ಪ್ರಸಾದ್ ಕುಮಾರ್ ಕಲಹಾಳ್ (ಪಿಎಸ್ ಐ 1 ಕುಂದಾಪುರ ಸಂಚಾರ ಠಾಣೆ )
  • ಶುಭಕರ್ – ಅಜೆಕಾರು ಠಾಣೆ (ಪಿಎಸ್ ಐ ತನಿಖೆ)
  • ಪುಷ್ಪ – ಕುಂದಾಪುರ ನಗರ ಠಾಣೆ (ತನಿಖೆ)
  • ತೇಜಸ್ವಿ ಟಿ ಐ – ಬ್ರಹ್ಮಾವರ ಠಾಣೆ (ಪಿಎಸ್ಐ ತನಿಖೆ)
  • ಸಾವಿತ್ರಿ ನಾಯ್ಕ್ – ಕುಮಟ ಠಾಣೆ (ತನಿಖೆ-1)
  • ಕಿಶೋರ್ ಪಿ – ಧರ್ಮಸ್ಥಳ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)

Spread the love