ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರಾಗಿ ಗಣೇಶ್ ಕೆ ಆಯ್ಕೆ

Spread the love

ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರಾಗಿ ಗಣೇಶ್ ಕೆ ಆಯ್ಕೆ

ಉಡುಪಿ: ಕರ್ನಾಟಕ ರಾಜ್ಯದ ಪ್ರಥಮ ದರ್ಜೆ ದೇವಸ್ಥಾನಗಳಲ್ಲಿ ಒಂದಾದ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರಾಗಿ (ಟ್ರಸ್ಟಿ) ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಗಣೇಶ್ ಕೆ ಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಒಟ್ಟು 9 ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸರಕಾರ ಆಯ್ಕೆ ಮಾಡಿದ್ದು ವಿವರ ಇಂತಿದೆ.

ಜ್ಯೋತಿ ದೇವದಾಸ್ ಕಾಂಚನ್ ಕೋಟತಟ್ಟು, ಸುಧಾ ಎ ಪೂಜಾರಿ ಗಿಳಿಯಾರು, ರತನ್ ಐತಾಳ್ ಗಿಳಿಯಾರು, ಸುಭಾಷ್ ಶೆಟ್ಟಿ ಗಿಳಿಯಾರು, ಶಿವ ಪೂಜಾರಿ ಕೋಟತಟ್ಟು, ಆನಂದ ಸಿ ಕುಂದರ್, ಕೆ ಚಂದ್ರ ಶೇಖರ ಆಚಾರ್ ಗಿಳಿಯಾರು


Spread the love
Subscribe
Notify of

0 Comments
Inline Feedbacks
View all comments